ಸುಮಾರು ಎರಡು ದಶಕಗಳಿಂದ, ಧಾನ್ ಫ಼ೌಂಡೇಷನ್ ಸಂಸ್ಥೆಯು ಮೈಸೂರು ಜಿಲ್ಲೆಯಲ್ಲಿ ಮಹಿಳಾ ಸಬಲಿಕರಣಕ್ಕೆ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಗತಿಯನ್ನು ಸಾಧಿಸಲು…
Blog
ಜಿ ಸ್ಕ್ವಯರ್ ಟೌನ್ ಶಿಪ್ ಜಿ ಸ್ಕ್ವಯರ್ ಆಲ್ಕೆಮಿ ಮೂಲಕ ಮೈಸೂರಿಗೆ ವಿಸ್ತರಿಸಿದೆ
ಭಾರತದ ಅತ್ಯಂತ ದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್ ಜಿ ಸ್ಕ್ವಯರ್ ತನ್ನ ವ್ಯಾಪ್ತಿಯನ್ನು ಪ್ಲಾಟ್ ಗಳು, ವಿಲ್ಲಾಗಳು ಮತ್ತು ಅಪಾರ್ಟ್ ಮೆಂಟ್…
ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಗಮ ಘಟಿಕೋತ್ಸವ -2025
ಪದವಿ ಅಧ್ಯಯನ ಮಾಡುವ ವಿಧ್ಯಾರ್ಥಿಗಳಿಗೆ ಇಂತಹ ಘಟಿಕೋತ್ಸವ ಸಮಾರಂಭ ಏರ್ಪಡಿಸಿ ಪ್ರಮಾಣ ಪತ್ರವನ್ನು ವಿತರಿಸುವುದು ಅತ್ಯಗತ್ಯ. ಇದರಿಂದ ಅವರಿಗೆ ಉತ್ತೇಜನ ನೀಡಿದಂತೆ…
ಬೆಲೆಬಾಳುವ ವರ್ಣಚಿತ್ರಗಳನ್ನು ನಿರ್ವಹಿಸುವಲ್ಲಿ, ಕೇವಲ ದ್ರಾವಕದ ಜ್ಞಾನವು ಸಾಕಾಗುವುದಿಲ್ಲ
ಬ್ರಿಟಿಷರು ನಮ್ಮನ್ನು ಆರ್ಥಿಕವಾಗಿ ಶೋಷಿಸುತ್ತಿದ್ದರೂ ಪುರಾತನ ಸ್ಮಾರಕಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು ಎಂದು ಭಾರತದ ಎಎಸ್ಐನ ನಿವೃತ್ತ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ…
ಅಂತರರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನ ಹಿನ್ನೆಲೆಯಲ್ಲಿ ಭಾರತ್ ಆಸ್ಪತ್ರೆಯ ವತಿಯಿಂದ ಜಾಗೃತಿ ಕಾರ್ಯಕ್ರಮ
ಮೈಸೂರು: ಬಾಲ್ಯದ ಕ್ಯಾನ್ಸರ್ ಪ್ರಪಂಚದಾದ್ಯಂತದ ಎಲ್ಲಾ ಕ್ಯಾನ್ಸರ್ ರೋಗನಿರ್ಣಯಗಳಲ್ಲಿ ಸುಮಾರು 1% ನಷ್ಟಿದೆ. ಪ್ರತಿ ವರ್ಷ, 20 ವರ್ಷಕ್ಕಿಂತ ಕಡಿಮೆ ವಯಸ್ಸಿನ…
ಸಂಸದ ಯದುವೀರ್ ಅವರಿಂದ ‘ಎವೆಂಚರ್ ಅಟೋಡೆಸ್ಕ್ ಸೆಂಟರ್ ಆಫ್ ಎಕ್ಸಲೆನ್ಸ್’ ಉದ್ಘಾಟನೆ
ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ (ವಿವಿಸಿಇ) ಆವರಣದಲ್ಲಿ ಜ. 27 ರಂದು ಬೆಳಗ್ಗೆ 9 ಗಂಟೆಗೆ ಸಂಸದ ಯದುವೀರ್ ಕೃಷ್ಣದತ್ತ…
ಕರಾಟೆ ಆತ್ಮರಕ್ಷಣೆಗೆ ಉತ್ತಮವಾದ ಕ್ರೀಡೆ: ಡಾ.ಹೆಚ್.ಸಿ.ಮಹದೇವಪ್ಪ
ಲೋಹಿತ್ ಹನುಮಂತಪ್ಪ ಅಂತಾರಷ್ಟ್ರೀಯ ಕ್ರೀಡೆಯಾಗಿರುವ ಕರಾಟೆಯು ಅತ್ಯಂತ ಧೈರ್ಯ ಮತ್ತು ಚಾಕಚಕ್ಯತೆಯ ಅತ್ಯುತ್ತಮ ಕ್ರೀಡೆಯಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು…
ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ “ಸಿಲ್ಕ್ ಫ್ಯಾಬ್ ” ಮೇಳ
ಲೋಹಿತ್ ಹನುಮಂತಪ್ಪ.ಮೊತ್ತ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ನಾಗರಿಕರಿಗೊಂದು ಸುವರ್ಣ ಅವಕಾಶ ದಿನಾಂಕ 05-01-2025 ರಿಂದ 18-01-2025 ರವರೆಗೆ ಜವಳಿ…
ನೂತನ ವರ್ಷಕ್ಕೆ ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣೆ
ಲೋಹಿತ್ ಹನುಮಂತಪ್ಪ. ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ಜನವರಿ 01ರಂದು ಬೆಳಗ್ಗೆ 04.00 ಗಂಟೆಯಿಂದ ಪ್ರಾರಂಭಿಸಿ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು…
ಆರ್ಥಿಕ ತಜ್ಞ, ಸರಳ ಸಜ್ಜನ ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಇನ್ನಿಲ್ಲ
ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಗುರುವಾರ (ಡಿ.26) ರಾತ್ರಿ ನಿಧನರಾಗಿದ್ದಾರೆ. 2004-2014 ವರೆಗೆ…